ನೈತಿಕ ಹೊಣೆ ಹೊತ್ತು ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು: ಜೈರಾಂ ರಮೇಶ್

Prasthutha|

ಹೊಸದಿಲ್ಲಿ: ಬಿಜೆಪಿ ಬಹುಮತ ಸಂಖ್ಯೆಯನ್ನು ತಲುಪದೇ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಆಗ್ರಹಿಸಿದ್ದಾರೆ.

- Advertisement -


“ಅವರು ತಮ್ಮನ್ನು ಅಸಾಮಾನ್ಯರೆಂಬಂತೆ ಬಿಂಬಿಸುತ್ತಿದ್ದರು. ನಿರ್ಗಮನ ಪ್ರಧಾನಿ ಮಾಜಿ ಆಗಲಿದ್ದಾರೆಂಬುದು ಸಾಬೀತಾಗಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ. ಇದು ಈ ಚುನಾವಣೆಯ ಸಂದೇಶ,” ಎಂದು ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.



Join Whatsapp