ದ.ಕ ಜಿಲ್ಲೆಯಲ್ಲಿ ಐವರಿಗೆ ಓಮಿಕ್ರಾನ್ ದೃಢ !

Prasthutha|

ಮಂಗಳೂರು: ಕೊರೋನಾ ಹೊಸ ತಳಿ ಓಮಿಕ್ರಾನ್ ದೇಶದಲ್ಲಿ ಹೆಚ್ಚಾಗುತ್ತಿದ್ದು, ಇಂದು ದ.ಕ ಜಿಲ್ಲೆಯಲ್ಲಿ ಐವರಿಗೆ ದೃಢವಾಗಿದೆ.

- Advertisement -

ಈ ಬಗ್ಗೆ ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿದ್ದು, ಜಿಲ್ಲೆಯ ಎರಡು ಶಿಕ್ಷಣ ಸಂಸ್ಥೆಗಳು ಹಾಗೂ ರಾಜ್ಯಕ್ಕೆ ಯುಕೆ ಯಿಂದ ಬಂದ ಒಬ್ಬ ಪ್ರಯಾಣಿಕ ನಲ್ಲೂ ಒಮಿಕ್ರಾನ್ ದೃಢ ಪಟ್ಟಿದೆ ಎಂದು ತಿಳಿಸಿದ್ದಾರೆ.

ಕ್ಲಸ್ಟರ್ 1 ರಲ್ಲಿ ಪರೀಕ್ಷೆಗೊಳಗಾದ 14 ಪ್ರಕರಣಗಳಲ್ಲಿ 4 ಮಂದಿಗೆ ಒಮಿಕ್ರಾನ್ ದೃಢ ವಾಗಿದ್ದು, ಕ್ಲಸ್ಟರ್ 2 ರಲ್ಲಿ ಪರೀಕ್ಷೆಗೊಳಗಾದ 19 ಪ್ರಕರಣಗಳಲ್ಲಿ 1 ಒಮಿಕ್ರಾನ್ ದೃಢ ಪಟ್ಟಿದೆ.

Join Whatsapp