ಮಂಗಳೂರು ದಸರಾ ವೈಭವಕ್ಕೆ ಅದ್ಧೂರಿ ತೆರೆ

Prasthutha|

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಶೋಭಾಯಾತ್ರೆ ಮಂಗಳವಾರ ಅದ್ದೂರಿಯಾಗಿ ಆರಂಭಗೊಂಡು ಇಂದು ಮುಂಜಾನೆ ಸಮಾಪನಗೊಂಡಿದೆ.

- Advertisement -

ಶಾರದೆ, ಗಣಪತಿ, ಆದಿಶಕ್ತಿ, ಹಾಗೂ ನವದುರ್ಗೆಯರ ಮೂರ್ತಿಗಳನ್ನು ಕುದ್ರೋಳಿ ಕ್ಷೇತ್ರ ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು.

ಶೋಭಾಯಾತ್ರೆಯಲ್ಲಿ ನಾರಾಯಣಗುರುಗಳ ಟ್ಯಾಬ್ಲೋಗಳ ಜತೆ 58 ಸ್ತಬ್ಧಚಿತ್ರಗಳ ಟ್ಯಾಬ್ಲೋಗಳು, ನಾನಾ ವೇಷಭೂಷಣಗಳು ಮೆರುಗನ್ನು ಹೆಚ್ಚಿಸಿತು.

Join Whatsapp