ಮಂಗಳೂರು | ಹೊಸ ಸರ್ಕಾರಕ್ಕೆ 2 ದಿನ ಬಾಕಿ: ಎನ್ಐಟಿಕೆಯಲ್ಲಿ ಭದ್ರವಾಗಿದೆ ದ.ಕ ಜಿಲ್ಲೆಯ 8 ಅಭ್ಯರ್ಥಿಗಳ ಭವಿಷ್ಯ

Prasthutha|

ಮಂಗಳೂರು: ನಿನ್ನೆಯಷ್ಟೇ ಮತದಾನದ ಮುಗಿದಿದ್ದು, ಇನ್ನೆರಡು ದಿನಗಳಲ್ಲಿ ಫಲಿತಾಂಶ ಬರಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಎನ್ ಐಟಿಕೆಯ ಕೇಂದ್ರ ಗ್ರಂಥಾಲಯದಲ್ಲಿ ಅಡಗಿದೆ.
ಎನ್ ಐಟಿಕೆಯಲ್ಲಿ ಮೂರು ಪಾಳಿಯಲ್ಲಿ ಸಿ ಆರ್ ಪಿ ಎಫ್ ಜವಾನರನ್ನು ನಿಯೋಜಿಸಲಾಗಿದೆ. ಜೊತೆಗೆ ಚುನಾವಣಾ ಆಯೋಗದ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು ಶನಿವಾರ ಹೊರಬೀಳಲಿದೆ.



Join Whatsapp