ಸುರತ್ಕಲ್ ಟೋಲ್ ಗೇಟ್ ಸುತ್ತ ಖಾಕಿ ಸರ್ಪಗಾವಲು!

Prasthutha|

ಮಂಗಳೂರು: ಸುರತ್ಕಲ್ ಟೋಲ್ ವಿರೋಧಿ ಹೋರಾಟ ಸಮಿತಿ ಇಂದು ಟೋಲ್ ಮುತ್ತಿಗೆ ಹಾಕಿ, ಉಗ್ರ ಹೋರಾಟ ನಡೆಸಲಾಗುವುದು ಎಂದು ಕರೆಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಸುರತ್ಕಲ್ ಟೋಲ್ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಏರ್ಪಡಿಸಿದ್ದು ಬಿಗಿ ಬಂದೋ ಬಸ್ತ್ ಮಾಡಿದೆ.

- Advertisement -

ಎನ್ ಐಟಿಕೆ ಬಳಿ ಇರುವ ಟೋಲ್ ಗೇಟ್ ಅಕ್ರಮವಾದುದು. ಅದನ್ನು ನಾಳೆ ತೆರವುಗೊಳಿಸುವ ಹೋರಾಟ ಸಮಿತಿ ಮತ್ತು ಸಾರ್ವಜನಿಕರ ಮುತ್ತಿಗೆಗೆ ಬೆಂಬಲಿಸುವುದಾಗಿ ಮಾಜಿ ಶಾಸಕ ಐವನ್ ಡಿಸೋಜಾ ಸಹಿತ ಹಲವು ವಿರೋಧ ಪಕ್ಷ ನಾಯಕರು ಸೋಮವಾರ ಕರೆಕೊಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಖಾಕಿ ಸರ್ಪಗಾವಲು ವಿಧಿಸಿದೆ.

- Advertisement -

Join Whatsapp