ಸಮಾನತೆಯ ಸಾರ ಸಾರಿದ ಕನಕದಾಸರ ಜಯಂತಿ: ನಾಡಿನ ಜನತೆಗೆ ಶುಭಕೋರಿದ ಅಬ್ದುಲ್ ಮಜೀದ್

Prasthutha|

ಬೆಂಗಳೂರು: ಕನಕದಾಸರ  ಜಯಂತಿ ಹಿನ್ನೆಲೆಯಲ್ಲಿ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.

- Advertisement -

 ಕುಲಗಳ ಹೆಸರಲ್ಲಿ ಬಡಿದಾಡದೆ ಮನುಷ್ಯರೆಲ್ಲರೂ ಒಂದಾಗಿ ಬದುಕಬೇಕು ಎಂದು ಮನಕುಲಕ್ಕೆ ಸಮಾನತೆಯ ಸಾರ ಸಾರಿದ

ಕನಕದಾಸರ ಹುಟ್ಟುಹಬ್ಬದಂದು ನಾಡಿನ ಜನತೆಗೆ ಶುಭಾಶಯಗಳು ಎಂದು ಅಬ್ದುಲ್ ಮಜೀದ್ ಮೈಸೂರು ಟ್ವೀಟ್ ಮಾಡಿದ್ದಾರೆ.



Join Whatsapp