ಬ್ರಿಟಿಷರ ಗುಂಡುಗಳಿಗೇ ಹೆದರದ ಕಾಂಗ್ರೆಸ್ ಐಸಿಸ್ ಉಗ್ರರಂತಿರುವ ಬಿಜೆಪಿಯ ಹೇಡಿಗಳಿಗೆ ಹೆದರುವುದೇ? : ಕಾಂಗ್ರೆಸ್

Prasthutha|

ಬೆಂಗಳೂರು: ತಾನು ಸಾಯಲೂ ಸಿದ್ಧ, ಶೂಟ್ ಮಾಡಲೂ ಸಿದ್ಧ ಎಂದು ಪ್ರಿಯಾಂಕ್ ಖರ್ಗೆಗೆ ಎಚ್ಚರಿಸಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡನ ಹೇಳಿಕೆಗೆ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.  ಬ್ರಿಟಿಷರ ಗುಂಡುಗಳಿಗೇ ಹೆದರದ ಕಾಂಗ್ರೆಸ್ ಐಸಿಸ್ ಉಗ್ರರಂತಿರುವ ಬಿಜೆಪಿಯ ಹೇಡಿಗಳಿಗೆ ಹೆದರುವುದೇ ಎಂದು ಕೇಳಿದೆ.

- Advertisement -

ಟ್ವೀಟ್ ಮಾಡಿರುವ ಕಾಂಗ್ರೆಸ್, ಭಯೋತ್ಪಾದಕ ಗೋಡ್ಸೆ ಸಂತತಿಯವರಾದ ಬಿಜೆಪಿಯ ತಾಲಿಬಾನ್ ಮನಸ್ಥಿತಿ, ಸಂಸ್ಕೃತಿ ಹೊರಬಂದಿದೆ. ಹಿಂದೆ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಬಿಜೆಪಿ ಇಂದು ಪ್ರಿಯಾಂಕ್ ಖರ್ಗೆ ಅವರಿಗೆ ಶೂಟ್ ಮಾಡುವ ಬೆದರಿಕೆ ಹಾಕುತ್ತಿದೆ. ಬ್ರಿಟಿಷರ ಗುಂಡುಗಳಿಗೇ ಹೆದರದ ಕಾಂಗ್ರೆಸ್ ಐಸಿಸ್ ಉಗ್ರರಂತಿರುವ ಬಿಜೆಪಿಯ ಹೇಡಿಗಳಿಗೆ ಹೆದರುವುದೇ ಎಂದು ಕೇಳಿದೆ.

Join Whatsapp