ಮಾಜಿ ಸಿಎಂ ಸಿದ್ದರಾಮಯ್ಯಗೆ ಜ್ವರ: ಅರ್ಧದಲ್ಲೇ ಸದನದಿಂದ ವಾಪಸ್

Prasthutha|

ಬೆಂಗಳೂರು: ಬಜೆಟ್ ಮೇಲೆ ವಿಧಾನಮಂಡಲದಲ್ಲಿ ನಡೆದಿದ್ದ ಚರ್ಚಗೆ ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಉತ್ತರ ನೀಡುತ್ತಿದ್ದು, ಇದರ ಮಧ್ಯೆ ಜ್ವರ ಕಾಣಿಸಿಕೊಂಡರ ಪರಿಣಾಮ ವಿಪಕ್ಷ ನಾಯಕ ಸಿದ್ದರಾಮಯ್ಯ ಅರ್ಧದಲ್ಲೇ ಸದನದಿಂದ ವಾಪಸ್ ಆಗಿದ್ದಾರೆ.

- Advertisement -

ಅನಾರೋಗ್ಯ ಕಾಡಿದ ಕಾರಣ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮನೆಯಲ್ಲಿ ವಿಶ್ರಾಂತಿ ಪಡೆದಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದು ಈ ಹಿನ್ನೆಲೆಯಲ್ಲಿ ಮನೆಗೆ ಮರಳಿದ್ದಾರೆ.

Join Whatsapp