ಮಾಜಿ ಸಿಜೆಐ ಕೆ.ಎನ್.ಸಿಂಗ್ ನಿಧನ

Prasthutha|

ಪ್ರಯಾಗ್ ರಾಜ್: 1991ರಲ್ಲಿ 17 ದಿನಗಳ ಅತಿ ಕಡಿಮೆ ಅವಧಿಯ ಸಿಜೆಐ ಆಗಿದ್ದ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಕಮಲ್ ನಾರಾಯಣ್ ಸಿಂಗ್ ಅವರು ಪ್ರಯಾಗ್ ರಾಜ್ ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

- Advertisement -

ಮಾಜಿ ಸಿಜೆಐ ಕೆ.ಎನ್.ಸಿಂಗ್ ಅವರ ಅಂತಿಮ ವಿಧಿವಿಧಾನಗಳನ್ನು ಸೆಪ್ಟೆಂಬರ್ 9ರಂದು ಅಲಹಾಬಾದ್ ನ ರಸೂಲಾಬಾದ್ ನ ಶಂಕರ್ ಘಾಟ್ ನಲ್ಲಿ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ನ್ಯಾಯಮೂರ್ತಿ ಕೆ.ಎನ್.ಸಿಂಗ್ ಅವರು ಭಾರತದ 22 ನೇ ಸಿಜೆಐ ಆಗಿದ್ದರು.



Join Whatsapp