ರೈತ ಕ್ರಾಂತಿಯಲ್ಲಿ ಓರ್ವ ಬಲಿ; ಹಲವೆಡೆ ಲಾಠಿಚಾರ್ಜ್

Prasthutha|

ನವದೆಹಲಿ : ರೈತರ ಪ್ರತಿಭಟನೆ ದೆಹಲಿಯಲ್ಲಿ ರಣರಂಗವಾಗಿ ಪರಿವರ್ತನೆಗೊಂಡಿದೆ. ಕೇಂದ್ರ ದೆಹಲಿಯ ಐಟಿಒ ಬಲಿ ಓರ್ವ ಮೃತಪಟ್ಟಿದ್ದಾನೆ. ಇದು ಅಪಘಾತದಲ್ಲಿ ಉಂಟಾದ ಸಾವು ಎಂದು ಪೊಲೀಸರು ಹೇಳಿದ್ದಾರೆ.

- Advertisement -

ದೆಹಲಿಯ ಹಲವೆಡೆ ಲಾಠಿಚಾರ್ಜ್ ನಡೆದಿದೆ. ಕೆಂಪುಕೋಟೆ ಬಳಿಯೂ ಲಾಠಿಚಾರ್ಜ್ ನಡೆದಿದೆ. ರೈತರು ಉಗ್ರ ಸ್ವರೂಪದ ಹೋರಾಟಕ್ಕಿಳಿದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಭದ್ರತಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.  

Join Whatsapp