ರೈತರ ಕ್ರಾಂತಿ | ದೆಹಲಿಯಲ್ಲಿ ಇಂಟರ್ನೆಟ್ ಸ್ಥಗಿತ

Prasthutha|

ನವದೆಹಲಿ : ರೈತರ ಪ್ರತಿಭಟನೆ ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾತ್ಮಕ ಸ್ವರೂಪಕ್ಕೆ ತಲುಪಿದ್ದು, ವದಂತಿಗಳು ಹರಡುವುದನ್ನು ತಪ್ಪಿಸಲು ದೆಹಲಿಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.

- Advertisement -

ಕೆಂಪುಕೋಟೆಗೆ ಮುತ್ತಿಗೆ ಹಾಕಿರುವ ರೈತರು ಕೆಂಪುಕೋಟೆ ಹತ್ತಿ ದಾಂಧಲೆ ಮಾಡಿದ್ದಾರೆ. ಇನ್ನೊಂದೆಡೆ ಸಿಂಘು, ಟಿಕ್ತಿ, ಗಾಜಿಪುರ ಪ್ರದೇಶದಲ್ಲಿ ಇಂಟರ್ನೆಟ್ ರದ್ದುಗೊಳಿಸಲಾಗಿದೆ.

ಕೆಂಪುಕೋಟೆಯಲ್ಲಿ ರೈತರು ಗದ್ದಲ ನಡೆಸಿದ್ದಾರೆ. ಹಲವೆಡೆ ಲಾಠಿಚಾರ್ಜ್ ನಡೆಸಿದೆ. ಅಶ್ರುವಾಯು ಸಿಡಿಸಲಾಗಿದೆ.

Join Whatsapp