ಮಡಿಕೇರಿ| ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಕಾರು

Prasthutha|

ಕೊಡಗು: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು  ರಸ್ತೆ ಬದಿಯ ತೋಟಕ್ಕೆ ನುಗ್ಗಿರುವ ಘಟನೆ  ತಡರಾತ್ರಿ 1.30 ರ ವೇಳೆಗೆ ಸೋಮವಾರಪೇಟೆ ಸಮೀಪದ ಕೆದಕಲ್ ಬಸ್ ಸ್ಟಾಪ್ ಬಳಿ ನಡೆದಿದೆ.

- Advertisement -

ಕಾರಿನಲ್ಲಿದ್ದ  ಪ್ರಯಾಣಿಕರಲ್ಲೊಬ್ಬರ ತಲೆಗೆ  ತೀವ್ರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.  ಅಪಘಾತದ ರಭಸಕ್ಕೆ ಸಮೀಪದಲ್ಲಿದ್ದ  ಸಾರ್ವಜನಿಕ ಕುಡಿಯುವ ನೀರಿನ ಬೊರ್ ವೆಲ್ ಪೈಪ್ ಲೈನ್ ಸಂಪೂರ್ಣ ನಾಶವಾಗಿವೆ.   ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp