ಸರ್ಮಧರ್ಮಗಳ ಬಗ್ಗೆ ಕಾಂಗ್ರೆಸ್ ಗೌರವ ಹೊಂದಿದೆ: ಪವನ್ ಖೇರಾ

Prasthutha|

ನವದೆಹಲಿ: ಸನಾತನ ಧರ್ಮ ಕುರಿತಾದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಕುರಿತಂತೆ ಕಾಂಗ್ರೆಸ್ ಮೌನ ಮುರಿದಿದೆ. ಸರ್ಮಧರ್ಮಗಳ ಬಗ್ಗೆ ಕಾಂಗ್ರೆಸ್ ಗೌರವ ಹೊಂದಿದೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ.

- Advertisement -


ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕ ಪವನ್ ಖೇರಾ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಸರ್ಮಧರ್ಮಗಳ ಬಗ್ಗೆ ಸಮಾನ ಗೌರವದ ಭಾವನೆ ಹೊಂದಿದೆ. ಒಂದು ಧರ್ಮಕ್ಕಿಂತ ಮತ್ತೊಂದು ಧರ್ಮ ಕೀಳು ಎಂದು ಯಾರೊಬ್ಬರೂ ಭಾವಿಸಬಾರದು. ಅಂತಹ ಹೇಳಿಕೆಗಳನ್ನು ಕಾಂಗ್ರೆಸ್ ನಂಬುವುದಿಲ್ಲ ಎಂದಿದ್ದಾರೆ.



Join Whatsapp