ಕಾಂಗ್ರೆಸ್’ನ 24 ಬಂಡಾಯ ಅಭ್ಯರ್ಥಿಗಳ ಉಚ್ಛಾಟನೆ

Prasthutha|

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿದ್ದರೂ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡದೇ ಬಂಡಾಯವೆದ್ದಿರುವ 24 ನಾಯಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

- Advertisement -


ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಬಂಡಾಯವೆದ್ದ 24 ಮುಖಂಡರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ 6 ವರ್ಷ ಅಮಾನತು ಮಾಡಿ ಕರ್ನಾಟಕ ಕಾಂಗ್ರೆಸ್ ಪ್ರದೇಶ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ.


ಉಚ್ಛಾಟನೆಗೊಂಡ ಬಂಡಾಯ ಅಭ್ಯರ್ಥಿಗಳ ಪಟ್ಟಿ ಇಂತಿದೆ

  1. ಶಿರಹಟ್ಟಿ- ರಾಮಕೃಷ್ಣ ದೊಡ್ಡಮನಿ- ಮಾಜಿ ಶಾಸಕ
  2. ಕುಣಿಗಲ್ – ಬಿ.ಬಿ. ರಾಮಸ್ವಾಮಿಗೌಡ- ಮಾಜಿ ಶಾಸಕ
  3. ಜಗಳೂರು- ಹೆಚ್.ಪಿ. ರಾಜೇಶ್- ಮಾಜಿ ಶಾಸಕ
  4. ಹರಪನಹಳ್ಳಿ- ಎಂ.ಪಿ. ಲತಾ ಮಲ್ಲಿಕಾರ್ಜುನ- ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
  5. ಅರಕಲಗೂಡು- ಕೃಷ್ನೇಗೌಡ
  6. ಬೀದರ್ ದಕ್ಷಿಣ – ಚಂದ್ರಾ ಸಿಂಗ್- ಕೆಪಿಸಿಸಿ- ಸಂಯೋಜಕ
  7. ತರೀಕೆರೆ- ಗೋಪಿಕೃಷ್ಣ- ಡಿಸಿಸಿ- ಉಪಾಧ್ಯಕ್ಷ
  8. ಖಾನಾಪುರ- ಇರ್ಫಾನ್ ತಾಳಿಕೋಟೆ- ಬೆಳಗಾವಿ ಮಾಜಿ ಯುವ ಕಾಂಗ್ರೆಸ್ ಮುಖಂಡ
  9. ತೇರದಾಳ- ಡಾ. ಪದ್ಮಜೀತ್ ನಾಡಗೌಡ- ಕಿಸಾಬ್ ಸೆಲ್- ಉಪಾಧ್ಯಕ್ಷ
  10. ಹು-ಧಾರವಾಡ ಪಶ್ಚಿಮ- ಬಸವರಾಜ್ ಮಲ್ಕಾರಿ- ಮಾಜಿ ಬ್ಲಾಕ್ ಅಧ್ಯಕ್ಷ
  11. ನೆಲಮಂಗಲ- ಉಮಾದೇವಿ- ಲೇಬರ್ ಸೆಲ್ ಉಪಾಧ್ಯಕ್ಷೆ
  12. ಬೀದರ್ ದಕ್ಷಿಣ- ಯೂಸುಫ್ ಅಲೀ ಜಮ್ದಾರ್- ಡಿಸಿಸಿ ಉಪಾಧ್ಯಕ್ಷ ಬೀದರ್
  13. ಬೀದರ್ ದಕ್ಷಿಣ – ನಾರಾಯಣ್ ಬಂಗಿ- ಎಸ್ಟಿ ಸೆಲ್ ಅಧ್ಯಕ್ಷ ಬೀದರ್
  14. ಮಾಯಕೊಂಡ- ಸವಿತಾ ಮಲ್ಲೇಶ್ನಾಯಕ್- ಟಿಕೆಟ್ ಆಕಾಂಕ್ಷಿ
  15. ಶ್ರೀರಂಗಪಟ್ಟಣ- ಪಿ.ಎಚ್. ಚಂದ್ರಶೇಖರ್- ಟಿಕೆಟ್ ಆಕಾಂಕ್ಷಿ
  16. ಶಿಡ್ಲಘಟ್ಟ- ಪಿಟ್ಟು ಆಂಜನಪ್ಪ- ಟಿಕೆಟ್ ಆಕಾಂಕ್ಷಿ
  17. ರಾಯಭಾಗ್- ಶಂಭು ಕೋಲ್ಕರ್- ಟಿಕೆಟ್ ಆಕಾಂಕ್ಷಿ
  18. ಶಿವಮೊಗ್ಗ ಗ್ರಾಮಾಂತರ- ಬಿ.ಎಚ್. ಭೀಮಪ್ಪ- ಟಿಕೆಟ್ ಆಕಾಂಕ್ಷಿ
  19. ಶಿಕಾರಿಪುರ- ಎಸ್ಪಿ. ನಾಗರಾಜಗೌಡ- ಟಿಕೆಟ್ ಆಕಾಂಕ್ಷಿ
  20. ತರೀಕೆರೆ- ದೋರ್ನಲ್ ಪರಮೇಶ್ವರಪ್ಪ- ಟಿಕೆಟ್ ಆಕಾಂಕ್ಷಿ
  21. ಬೀದರ್- ಶಶಿ ಚೌದಿ- ಟಿಕೆಟ್ ಆಕಾಂಕ್ಷಿ
  22. ಔರಾದ್- ಲಕ್ಷ್ಮಣ್ ಸೊರಳಿ- ಟಿಕೆಟ್ ಆಕಾಂಕ್ಷಿ
  23. ರಾಯಚೂರು ನಗರ- ಮಜೀಬುದ್ದೀನ್- ಟಿಕೆಟ್ ಆಕಾಂಕ್ಷಿ
  24. ಬೀದರ್ ದಕ್ಷಿಣ- ವಿಜಯಕುಮಾರ್ ಬರೂರ್.


Join Whatsapp