ಮಲೆನಾಡಲ್ಲಿ ಮುಂದುವರಿದ ಮಳೆ; ಕಳಸದಲ್ಲಿ ಭೂಕುಸಿತ

Prasthutha|

ಚಿಕ್ಕಮಗಳೂರು : ಮಲೆನಾಡಲ್ಲಿ ಮುಂದುವರಿದ ಭಾರೀ ಮಳೆಯಿಂದಾಗಿ ಕಳಸ ತಾಲೂಕಿನ ಬಲಿಗೆ ಬಳಿ ಭೂಕುಸಿತ ಸಂಭವಿಸಿದೆ.

- Advertisement -

ಹೊರನಾಡು-ಬಲಿಗೆ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿ ಭೂಕುಸಿತವುಂಟಾಗಿ ಬೃಹತ್ ಬಂಡೆಗಳು ರಸ್ತೆಯತ್ತ ಬಂದು ಬೀಳುತ್ತಿದ್ದು, ಈ ದಾರಿಯಾಗಿ ಸಂಚರಿಸುವ ವಾಹನ ಚಾಲಕರು, ಪ್ರಯಾಣಿಕರು ಭಯಪಡುವಂತಾಗಿದೆ.



Join Whatsapp