ಭಾರತ್ ಜೋಡೊ ಯಾತ್ರೆ ಮೈಸೂರು ಪ್ರವೇಶ: ರಾಹುಲ್ ಗೆ ಅದ್ಧೂರಿ ಸ್ವಾಗತ

Prasthutha|

ಮೈಸೂರು: ಎರಡನೇ ದಿನವಾದ ಭಾರತ್ ಜೋಡೊ ಪಾದಯಾತ್ರೆಯು ಮೈಸೂರು ಜಿಲ್ಲೆಗೆ ಪ್ರವೇಶಿಸಿದೆ.

- Advertisement -


ಗುಂಡ್ಲುಪೇಟೆ ತಾಲ್ಲೂಕಿನ ತೊಂಡವಾಡಿ ಗ್ರಾಮದಿಂದ ರಾಹುಲ್ ಗಾಂಧಿ ಜೊತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮುಖಂಡರು ಜೊತೆಯಾದರು. ವಿವಿಧ ಕಲಾ ತಂಡಗಳು ಪಾದಯಾತ್ರೆಯ ಮೆರುಗು ಹೆಚ್ಚಿಸಿದವು.

Join Whatsapp