ಖುವ್ವತುಲ್ ಇಸ್ಲಾಂ ಕುತುಬಿಯತ್ ಕಮಿಟಿ ಬೊಳ್ಳಾಯಿ ಇದರ ಅಧ್ಯಕ್ಷರಾಗಿ ಬಿಎಸ್  ಅಬೂಬಕ್ಕರ್, ಉಪಾಧ್ಯಕ್ಷರಾಗಿ ಎನ್. ಕೇರಿಮ್ ಆಯ್ಕೆ

Prasthutha|

ಮಂಗಳೂರು: ಖುವ್ವತುಲ್ ಇಸ್ಲಾಂ ಕುತುಬಿಯತ್ ಕಮಿಟಿ ಬೊಳ್ಳಾಯಿ  ಇದರ ‌ಮಹಾಸಭೆಯು  ಸ್ಥಳೀಯ ಮಸೀದಿ ಯ ಖತಿಬರಾದ  ಅಬ್ದುಲ್ ರಶೀದ್ ಸಖಾಪಿ ಯವರ ಅಧ್ಯಕ್ಷತೆ ಯಲ್ಲಿ ನಡೆಯಿತು.ಜುಮ್ಮಾ ಮಸೀದಿಯ ಪ್ರಧಾನ ಕಾರ್ಯ ದರ್ಶಿ P J ಅಬ್ದುಲ್  ಸೇಲಿಂ ಮುಖ್ಯ ಅತಿಥಿ ಯಾಗಿ  ಭಾಗವಹಿಸಿದರು

- Advertisement -

ಇದೇ ಸಂದರ್ಭದಲ್ಲಿ 2023  2024ನೇ ಸಾಲಿನ  ಆಡಳಿತ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ  ಬಿಎಸ್  ಅಬೂಬಕ್ಕರ್,  ಉಪಾಧ್ಯಕ್ಷ  ಎನ್  ಕೇರಿಮ್,  ಪ್ರದಾನ ಕಾರ್ಯದರ್ಶಿ  ಬಿ ಎ ಹನೀಫ್, ಜೊತೆ ಕಾರ್ಯ ದರ್ಶಿಗಳಾಗಿ  ಕೆ ‌ಎಂ ರಫಿಕ್  ಸಿದ್ಧಿಕ್,  ಕೂಶಾಧಿಕಾರಿಯಾಗಿ  ಬಿ ಎ  ಇಸಾಕ್,  ಲೆಕ್ಕ ಪರಿಶೋಧಕರಾಗಿ  ಬಿ ಎ ಉಮರಬ್ಬ  ಇತರ  ಎಂಟು ಮಂದಿ ಯನ್ನು ಕಾರ್ಯಕಾರಿ  ಸಮಿತಿ ಗೆ  ಆಯ್ಕೆ ಮಾಡಲಾಯಿತು.

Join Whatsapp