ಅಂಗನವಾಡಿಯಲ್ಲಿ ಅನ್ನದ ಬಿಸಿಗಂಜಿ ಬಿದ್ದು ಐವರು ಮಕ್ಕಳು ಸೇರಿ ಸಹಾಯಕಿಗೆ ಗಾಯ

Prasthutha|

- Advertisement -

ರಾಯಚೂರು: ಅಂಗನವಾಡಿ ಕೇಂದ್ರದಲ್ಲಿ ಅನ್ನದ ಗಂಜಿ ಬಿದ್ದು ಮಕ್ಕಳು ಹಾಗೂ ಸಹಾಯಕಿ ಗಾಯಗೊಂಡ ಘಟನೆ ಮಂಗಳವಾರಪೇಟೆಯಲ್ಲಿ‌ ನಡೆದಿದೆ.

ಆರಾನ್, ಹೀಬಾ, ಮುಹಮದ್, ಶೇಖ್ ಅದ್ನಾನ್, ಶೇಖ್ ಮಾರಿಯಮ್ ಗಾಯಗೊಂಡ ಮಕ್ಕಳು. ಆಯಾ ಲಕ್ಷ್ಮಿಗೂ ಸುಟ್ಟ ಗಾಯಗಳಾಗಿವೆ. ಎಲ್ಲರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ಅನ್ನ ಬಸಿಯಲು ಪಾತ್ರೆ ತೆಗೆದುಕೊಂಡು ಹೋಗುವಾಗ ಅನ್ನದ ಗಂಜಿ ಕೇಳಗೆ ಬಿದ್ದಿದೆ. ಈ ವೇಳೆ ಅಲ್ಲೇ ಇದ್ದ ನಾಲ್ಕು ಮಕ್ಕಳು ಹಾಗೂ ಆಯಾಗೆ ಸುಟ್ಟಗಾಯಗಳಾಗಿವೆ.



Join Whatsapp