ಕಾಫಿನಾಡ ಬಯಲುಸೀಮೆ ಭಾಗದಲ್ಲಿ ಮಳೆ ಅಬ್ಬರ

Prasthutha|

ಚಿಕ್ಕಮಗಳೂರು :ಅಜ್ಜಂಪುರ ತಾಲೂಕಿನಾದ್ಯಂತ ವರುಣನ ಅಬ್ಬರ ಮುಂದುವರಿದಿದ್ದು, ಭಾರಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

- Advertisement -

 ಅಜ್ಜಂಪುರ ಪಟ್ಟಣದ ರಸ್ತೆಗಳು ಜಲಾವೃತಗೊಂಡಿದ್ದು, ವಾಹನಗಳು ಚಲಾಯಿಸಲು ಆಗದೇ ನಡು ರಸ್ತೆಯಲ್ಲಿ ಕೆಟ್ಟು ನಿಂತಿದ್ದವು.

ಹೊಲಗದ್ದೆಗಳು ಮುಳುಗಡೆ, ಮನೆಗಳಿಗೂ ಮಳೆ ನೀರು ನುಗ್ಗಿದ್ದು, ಬಯಲುಸೀಮೆಯಲ್ಲಿ ವರುಣನ ಪ್ರತಾಪ ಕಂಡು ಜನರು ಕಂಗಾಲಾಗಿದ್ದಾರೆ.



Join Whatsapp