ಚಿಕ್ಕಮಗಳೂರು: ’ ಸಿದ್ದರಾಮಯ್ಯ ಕಮ್ ಬ್ಯಾಕ್’ ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು

Prasthutha|

ಮೂಡಿಗೆರೆ: ಬಿಜೆಪಿ ಅವರಿಗೆ ಏನಾದ್ರೂ ಮರ್ಯಾದೆ ಇದೆಯಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

- Advertisement -

ಶುಕ್ರವಾರ ಕೊಟ್ಟಿಗೆಹಾರ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು; ನನಗೆ ಶೃಂಗೇರಿಯಲ್ಲಿ ಯಾರೋ  ಹುಡುಗರು ಗೋ ಬ್ಯಾಕ್ ಸಿದ್ದರಾಮಯ್ಯ ಎಂದು ಹೇಳಿದ್ದಾರೆ. ಅವರೇನು ಬಾಡಿಗೆ ಕಾರ್ಯಕರ್ತರ ಏನೋ ನಂಗೊತ್ತಿಲ್ಲ.  ಇದಕ್ಕೆಲ್ಲ ನಾನು ಹೆದರೋನಲ್ಲ, ಇಂತದ್ದನ್ನ ನೋಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ  ಕಾಂಗ್ರೆಸ್ ಕಾರ್ಯಕರ್ತರು  ‘ಸಿದ್ದರಾಮಯ್ಯ ಕಮ್ ಬ್ಯಾಕ್’ ಘೋಷಣೆ ಕೂಗಿದರು.



Join Whatsapp