ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಮಹಿಳೆಯ ಪುತ್ರ ಶೂಟಿಂಗ್ ನಲ್ಲಿ ಸಾಧನೆ: ರೈಫಲ್ ಖರೀದಿಗೆ ಆರ್ಥಿಕ ನೆರವು ಕೋರಿದ ಕ್ರೀಡಾಪಟು

Prasthutha|

ಬೆಂಗಳೂರು: ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಗೀತಾ ಲಕ್ಷ್ಮೀ ಅವರ ಮಗ ರಮೇಶ್ ಬಾಬು ರೈಫಲ್ ಶೂಟಿಂಗ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

- Advertisement -

 ಅವರು ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮುಂದಿನ ಸ್ಪರ್ಧೆಗಳಿಗೆ ನೆರವಾಗಲು ರೈಫಲ್ ಖರೀದಿಗೆ ಆರ್ಥಿಕ ನೆರವಿಗಾಗಿ ಮನವಿ ಸಲ್ಲಿಸಿದರು. ಅವರಿಗೆ ನೆರವು ನೀಡುವುದಾಗಿ ಶಿವಕುಮಾರ್ ಭರವಸೆ ನೀಡಿದೆ.



Join Whatsapp