ಕಳಸ: ಧಾರಾಕಾರ ಮಳೆ; ಹೆಬ್ಬಾಳೆ ಸೇತುವೆ ಮುಳುಗಡೆ

Prasthutha|

ಚಿಕ್ಕಮಗಳೂರು : ಕುದುರೆಮುಖ ಸುತ್ತಮುತ್ತ ಇಡೀ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ.

- Advertisement -

ಭಾರೀ ಮಳೆಗೆ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರತಿ ಮಳೆಗಾಲದಲ್ಲೂ ಹಲವು ಬಾರಿ ಮುಳುಗಡೆಯಾಗುವ ಹೆಬ್ಬಾಳೆ ಸೇತುವೆ, ಈ ವರ್ಷ ಮೊದಲ ಮಳೆಗೇ ಮುಳುಗಿದೆ.

ಸೇತುವೆ ಮೇಲೆ ಎರಡು ಅಡಿ ಎತ್ತರದಲ್ಲಿ ನೀರು ಹರಿಯುತ್ತಿದ್ದು, ಕಳಸ- ಹೊರನಾಡು ದೇವಸ್ಥಾನದ ಸಂಪರ್ಕ ಕಡಿತಗೊಳಿಸಲಾಗಿದೆ.



Join Whatsapp