ಬಂಡಾಯ ಶಾಸಕರೊಂದಿಗೆ ಸೇರಲು ನನಗೆ ಗುವಾಹಟಿಯಿಂದ ಪ್ರಸ್ತಾಪ ಬಂದಿತ್ತು : ಸಂಜಯ್ ರಾವುತ್

Prasthutha|

ಮುಂಬೈ: ಏಕನಾಥ್ ಶಿಂಧೆ ಮತ್ತು ಇತರ ಬಂಡಾಯ ಶಾಸಕರೊಂದಿಗೆ ಸೇರಲು ನನಗೆ ಗುವಾಹಟಿಯಿಂದ ಪ್ರಸ್ತಾಪ ಬಂದಿತ್ತು ಎಂದು ಸಂಸದ ಸಂಜಯ್ ರಾವುತ್ ಆಶ್ಚರ್ಯಕರ ಹೇಳಿಕೆಯನ್ನು ನೀಡಿದ್ದಾರೆ.

- Advertisement -

ಈ ಬಗ್ಗೆ ಮಾತನಾಡಿದ ರಾವುತ್ “ನನಗೆ ಏಕನಾಥ್ ಶಿಂಧೆ ಮತ್ತು ಇತರ ಬಂಡಾಯ ಶಾಸಕರೊಂದಿಗೆ ಸೇರಲು ಆಫರ್ ಬಂದಿತ್ತು. ಆದರೆ ನಾನು ಬಾಳಾಸಾಹೇಬ್ ಠಾಕ್ರೆ ಅವರನ್ನು ಅನುಸರಿಸುತ್ತೇನೆ ಮತ್ತು ಆದ್ದರಿಂದ ನಾನು ಅಲ್ಲಿಗೆ ಹೋಗಲಿಲ್ಲ ಎಂದು ಹೇಳಿದ್ದಾರೆ.



Join Whatsapp