ಬಿಜೆಪಿಯ ಸೇಡಿನ ರಾಜಕೀಯಕ್ಕೆ ಹೆದರಲಾರೆ: ಮಾಜಿ ಸಿಎಂ ವಿ. ನಾರಾಯಣ ಸ್ವಾಮಿ

Prasthutha|

ಪುದುಚೇರಿ: ಬಿಜಪಿಯ ಸೇಡಿನ ರಾಜಕೀಯಕ್ಕೆ ಹೆದರಲಾರೆ ಎಂದು ಪುದುಚೇರಿಯ ಮಾಜಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಶನಲ್ ಹೆರಾಲ್ಡ್ ಸಾಲದಲ್ಲಿ ಬಿದ್ದಾಗ 90 ಕೋಟಿ ರೂಪಾಯಿ ಕಾಂಗ್ರೆಸ್ ಸಾಲ ಕೊಟ್ಟಿತ್ತು. 2015ರ ಫಂಡಿನಲ್ಲಿ ಅಕ್ರಮ ಕಂಡು ಬಂದಿದೆ ಎಂದು ವರದಿಯಾಗಿತ್ತು. ಇಡಿ ಪ್ರಕರಣದ ತನಿಖೆ ಕೊನೆಗೊಳಿಸಿತ್ತು. ಆದರೆ ಈಗ ಪುನಃ ನೋಟಿಸು ನೀಡಿದ್ದು, ಬಿಜೆಪಿಯ ಪ್ರತೀಕಾರ ರಾಜಕೀಯವಾಗಿದೆ. ಇದಕ್ಕೆ ನಾನು ಹೆದರಲಾರೆ ಎಂದು ತಿಳಿಸಿದರು.



Join Whatsapp