RSS ಬಗ್ಗೆ ಗೊತ್ತಿಲ್ಲ, ರಾಗಿ ಮುದ್ದೆ ತಿನ್ನೋದು, ಜನಸೇವೆ ಮಾಡುವುದು ಮಾತ್ರ ಗೊತ್ತು: ಎಚ್.ಡಿ. ರೇವಣ್ಣ

Prasthutha|

ಪೊಲೀಸ್ ಠಾಣೆ ಕೇಸರಿಮಯವಾಗಿರುವುದಕ್ಕೆ ಕಾಂಗ್ರೆಸ್ ಕಾರಣ

- Advertisement -

ಸಿಂದಗಿ: ಆರ್ ಎಸ್ ಎಸ್ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಬೆಳಗ್ಗೆ ಎದ್ದ ಕೂಡಲೇ ರಾಗಿ ಮುದ್ದೆ ತಿನ್ನೋದು ಮಾತ್ರ ಗೊತ್ತು. ಜನರ ಸೇವೆ ಮಾಡೋದು ಅಷ್ಟೇ ನನಗೆ ಗೊತ್ತಿದೆ ಎಂದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ.


ಇದೇ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗ ಗಾಂಧಿ ಕಾಂಗ್ರೆಸ್ ಇಲ್ಲ. ಡುಪ್ಲಿಕೇಟ್ ಕಾಂಗ್ರೆಸ್ ಇದೆ ಎಂದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕಿಡಿಕಾರಿದ್ದಾರೆ.

- Advertisement -


ಪೊಲೀಸರು ಸಂಘಪರಿವಾರದ ನಾಯಕರು ಧರಿಸುವ ವಸ್ರ್ಳ ಧರಿಸಿದ್ದನ್ನು ಪ್ರಸ್ತಾಪಿಸಿದ ಅವರು, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ನವರೇ ಕಾರಣ. ಈ ಕೇಸರಿಮಯಕ್ಕೂ ಕಾಂಗ್ರೆಸ್ಸಿಗರೇ ಕಾರಣ ಎಂದು ಕಿಡಿಕಾರಿದರು.



Join Whatsapp