ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಬೃಹತ್ ರಕ್ತದಾನ ಶಿಬಿರ

Prasthutha|

- Advertisement -

ಮಂಗಳೂರು: ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಹಾಗೂ KMC ಆಸ್ಪತ್ರೆ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇದರ ಜಂಟಿ ಆಶ್ರಯದಲ್ಲಿ
ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವು
ಸಂಸ್ಥೆಯ ಅಧ್ಯಕ್ಷರಾದ ಜನಾಬ್ ಯಾಸೀನ್ ಕುದ್ರೋಳಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ರವರು ಭಾಗವಹಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.

- Advertisement -

ವೇದಿಕೆಯಲ್ಲಿ ಪದ್ಮರಾಜ್ ರಾಮಯ್ಯ, ರಿಯಾಝ್ ಕಡಂಬು, ಜಗದೀಶ್ ಬೋಲೂರು, ಮುಹಮ್ಮದ್
ಇಸ್ಹಾಕ್ ಪುತ್ತೂರು, ನಾಸಿರ್ ಹೈಕೋ,ಹಾಜೀ ಇಸ್ಮಾಯಿಲ್ ಡೀಲಕ್ಸ್, ಪಿ.ಪಿ ಅಬ್ದುಲ್ ಅಝೀಝ್,
ಹಾಜಿ ಶಂಸುದ್ದೀನ್ ಕುದ್ರೋಳಿ, ಬಶೀರ್ ಅಮ್ಹದ್ ಶಾಲಿಮಾರ್, ಲತೀಫ್ ಕಂದಕ್, ಸುನೀಲ್ ಕುಮಾರ್ ಬಜಿಲ್ ಕೆರಿ, ಕೆ ಅಶ್ರಫ್, ಝೀನತ್ ಶಂಸುದ್ದೀನ್, ಶರೀಫ್ ವೈಟ್ ಸ್ಟೋನ್, ಮಂಜುಲಾ ನಾಯ್ಕ್ , ಅಶೋಕ್ ಕುಮಾರ್, ಲಕ್ಷ್ಮಣ್ ಕುಂದರ್, ಅತಿಥಿಯಾಗಿ ಭಾಗವಹಿಸಿದರು. ಮತ್ತು ವೇದಿಕೆಯಲ್ಲಿ ಸಂಸ್ಥೆಯ ಸದಸ್ಯರುಗಳಾದ
ಮಕ್ಬೂಲ್ ಅಹ್ಮದ್ ಜಾಮಿಯಾ,ಅಝೀಝ್ ಕುದ್ರೋಳಿ,ಲತೀಫ್ ಕ್ರಿಸ್ಟಲ್,ಅಶ್ರಫ್ ಮಾಸ್,ಇಸ್ಮಾಯಿಲ್ ಬಿ ಎ, ಮೊಹಮ್ಮದ್ ಹಾರಿಸ್, ವಹಾಬ್ ಕುದ್ರೋಳಿ, ಮುಸ್ತಾಕ್ ಅಹ್ಮದ್ ,ಮಕ್ಬೂಲ್ ಜಮಾಅತ್, ಕೆ.ಕೆ ಲತೀಫ್, ಮುಝೈರ್ ಅಹ್ಮದ್,ಉಪಸ್ತಿತರಿದ್ದರು

ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿಯಾದ
ಹಾಜಿ ಬಿ ಅಬೂಬಕ್ಕರ್ ರವರು ಸ್ವಾಗತಿಸಿ. ಬಿ.ಎ ಮೊಹಮ್ಮದ್ ಅಲಿ ಕಮರಡಿಯವರು ನಿರೂಪಿಸಿದರು.
ಎನ್ ಕೆ ಅಬೂಬಕ್ಕರ್ ವಂದಿಸಿದರು.
ಮುಸ್ಲಿಂ ಐಕ್ಯತಾ ವೇದಿಕೆ .
ಪ್ರಸ್ತುತ ಕಾರ್ಯಕ್ರಮದಲ್ಲಿ ಸುಮಾರು 618 ಜನಸ್ನೇಹಿ ರಕ್ತದಾನಿಗಳು ಭಾಗವಹಿಸಿ 554 ಜನಸ್ನೇಹಿಗಳು ರಕ್ತದಾನ ಮಾಡುವ ಮುಖಾಂತರ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.



Join Whatsapp