ಗುರುಪುರ: ಬಯಲುಪೇಟೆ ಮಸೀದಿಗೆ ನುಗ್ಗಿದ ನೀರು

Prasthutha|

►ಮಸೀದಿಯಲ್ಲಿದ್ದ ಎಲ್ಲರನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಿದ SDRF

- Advertisement -


ಮಂಗಳೂರು: ದ.ಕ ಜಿಲ್ಲೆಯಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವು ಕಡೆ ನೆರೆಯ ವಾತಾವರಣ ನಿರ್ಮಾಣವಾಗಿದೆ.


ಗುರುಪುರದ ಬಯಲುಪೇಟೆ ಜಮಾಲಿಯ ಜುಮಾ ಮಸ್ಜಿದ್’ಗೆ ನೀರು ನುಗ್ಗಿದ ಪರಿಣಾಮ ಮದರಸ ವಿದ್ಯಾರ್ಥಿಗಳು ಹಾಗೂ ಮಸೀದಿಯಲ್ಲಿದ್ದವರು ಪರಿತಪಿಸುವಂತಾಯಿತು.

- Advertisement -


ನೀರು ನುಗ್ಗಿರುವ ಸುದ್ದಿ ತಿಳಿದು ಸ್ಥಳಕ್ಕೆ SDRF ಸಿಬ್ಬಂದಿ ಆಗಮಿಸಿದ್ದು, ಮಸೀದಿಯಲ್ಲಿದ್ದ ಎಲ್ಲರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.



Join Whatsapp