ಬೋಳಿಯಾರ್ ಪ್ರಕರಣ: ಸಂತ್ರಸ್ತರ ಮನೆಗಳಿಗೆ DYFI ಉಳ್ಳಾಲ ತಾಲೂಕು ನಿಯೋಗ ಭೇಟಿ

Prasthutha|

ಉಳ್ಳಾಲ: ಬೋಳಿಯಾರ್ ಪ್ರಕರಣದ ಸಂತ್ರಸ್ತರ ಮನೆಗಳಿಗೆ DYFI ಉಳ್ಳಾಲ ತಾಲೂಕು ನಿಯೋಗ ಭೇಟಿ ನೀಡಿದೆ.

- Advertisement -

ನಿಯೋಗದಲ್ಲಿ DYFI ಉಳ್ಳಾಲ ತಾಲೂಕು ಅಧ್ಯಕ್ಷ ಅಡ್ವೊಕೇಟ್ ನಿತಿನ್ ಕುತ್ತಾರ್ ಕಾರ್ಯದರ್ಶಿ ರಿಝ್ವಾನ್ ಹರೇಕಳ ಕೋಶಾಧಿಕಾರಿ ಅಶ್ಫಾಕ್ ಅಲೇಕಳ,ಉಪಾಧ್ಯಕ್ಷರಾದ ಡಾ.ಜೀವನ್ ರಾಜ್ ಕುತ್ತಾರ್,ರಝಾಕ್ ಮುಡಿಪು,ಅಮೀರ್ ಉಳ್ಳಾಲ ಬೈಲ್ ಮುಖಂಡರಾದ ಇಕ್ಬಾಲ್ ಹರೇಕಳ,ಹುಸೈನ್ ಮೊಂಟೆಪದವು ರಝಾಕ್ ಮೊಂಟೆಪದವು,ರಫೀಕ್ ಹರೇಕಳ ಉಪಸ್ಥಿತರಿದ್ದರು.



Join Whatsapp