ರಾಜಸ್ಥಾನ: ಸಿಎಂ ಅಶೋಕ್ ಗೆಹ್ಲೋಟ್ ಆಪ್ತ ಬಿಜೆಪಿಗೆ ಸೇರ್ಪಡೆ

Prasthutha|

ಜೈಪುರ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರ ಆಪ್ತ, ಮಾಜಿ ಮೇಯರ್ ರಾಮೇಶ್ವರ್ ದಧಿಚ್ ಬಿಜೆಪಿಗೆ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ.

- Advertisement -


ರಾಮೇಶ್ವರ್ ಅವರು ಅಶೋಕ್ ಗಹ್ಲೋಟ್ ಗೆ ತುಂಬಾ ಆಪ್ತರಾಗಿದ್ದರು. ರಾತ್ರಿ ಜೈಪುರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಗಜೇಂದ್ರ ಸಿಂಗ್ ಶೇಖಾವತ್ ಅವರು ಬಿಜೆಪಿ ಸದಸ್ಯತ್ವ ಪಡೆದರು.
ರಾಜಸ್ಥಾನ ವಿಧಾನಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಕೊನೆಯ ದಿನದಂದು ಕಾಂಗ್ರೆಸ್ ಗೆ ಭಾರಿ ಆಘಾತವಾಗಿದೆ.



Join Whatsapp