ಚುನಾವಣಾ ಫಲಿತಾಂಶ: ಸೋಲುಂಡ ಘಟಾನುಘಟಿ ನಾಯಕರು

Prasthutha|

ಬೆಂಗಳೂರು: 2023ನೇ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು. ಎಲ್ಲಾ ಪಕ್ಷದಲ್ಲೂ ಕೆಲವು ಘಟಾನುಘಟಿ ನಾಯಕರುಗಳಿಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ಇದರಲ್ಲೂ ಸಿಎಂ ಬೊಮ್ಮಾಯಿ ಸಚಿವ ಸಂಪುಟದ ಅನೇಕ ಸಚಿವರು ಸೋಲು ಖಂಡಿದ್ದಾರೆ.

- Advertisement -


1 ಶ್ರೀರಾಮುಲು
2 ಸಿ.ಟಿ ರವಿ
3 ಬಿಸಿ ಪಾಟೀಲ್
4 ವಿ. ಸೋಮಣ್ಣ
5 ಮುರುಗೇಶ್ ನಿರಾಣಿ
6 ಕೆ. ಸುಧಾಕರ್
7 ಆರ್. ಅಶೋಕ್(ಕನಕಪುರ)
8 ನಾರಾಯಣಗೌಡ
9 ಎಂಟಿಬಿ ನಾಗರಾಜ್
10 ಗೋವಿಂದ ಕಾರಜೋಳ
11 ಮಾಧುಸ್ವಾಮಿ
12 ವಿಶ್ವೇಶ್ವರ ಹೆಗಡೆ ಕಾಗೇರಿ(ಸ್ಪೀಕರ್)
13 ಜಗದೀಶ್ ಶೆಟ್ಟರ್
14 ವೈ ಎಸ್ ವಿ ದತ್ತಾ
15 ರಮೇಶ್ ಕುಮಾರ್
16 ನಿಖಿಲ್ ಕುಮಾರಸ್ವಾಮಿ



Join Whatsapp