ಬಲಗಾಲಿಗೆ ಫೋನ್ ಕಟ್ಟಿಕೊಂಡು ಮತ ಎಣಿಕೆ ಕೇಂದ್ರಕ್ಕೆ ಬಂದ ಕೇಸರಿ ಶಾಲುದಾರಿ ಏಜೆಂಟ್| ವಾಪಸ್ ಕಳುಹಿಸಿದ ಪೊಲೀಸರು

Prasthutha|

ಬೈಂದೂರು: ಕಾಲಿಗೆ ಮೊಬೈಲ್ ಕಟ್ಟಿಕೊಂಡು ಮತ ಎಣಿಕೆ ಕೇಂದ್ರಕ್ಕೆ ಎಂಟ್ರಿ ಕೊಡಲು ಯತ್ನಿಸಿದ ಕೇಸರಿ ಶಾಲುದಾರಿ ಯುವಕನನ್ನು ಪೊಲೀಸರು ವಾಪಸ್ ಕಳುಹಿಸಿದ ಘಟನೆ ನಡೆದಿದೆ.

- Advertisement -

ಪೊಲೀಸರು ತಪಾಸಣೆ ನಡೆಸುವಾಗ ಕೇಸರಿ ಶಾಲುದಾರಿ ಯುವಕನ ಬಲಗಾಲಿನಲ್ಲಿ ಮೊಬೈಲ್ ಕಟ್ಟಿಕೊಂಡಿದ್ದು ಪತ್ತೆಯಾಗಿದೆ. ಯುವಕನನ್ನು ದ್ವಾರದಲ್ಲೇ ತಡೆಹಿಡಿದ ಪೊಲೀಸರು ವಾಪಸ್ ಕಳುಹಿಸಿದ್ದಾರೆ.



Join Whatsapp