RSS ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣ| ನಾಲ್ವರು RSS ಕಾರ್ಯಕರ್ತರ ಬಂಧನ

Prasthutha|

- Advertisement -

ತಿರುವನಂತಪುರ: RSS ಕಾರ್ಯಕರ್ತ ಪ್ರಕಾಶನ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು RSS ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಆರೆಸ್ಸೆಸ್ ಕಾರ್ಯಕರ್ತರಾದ ರಾಜೇಶ್, ಶ್ರೀಕುಮಾರ್, ಕೃಷ್ಣಕುಮಾರ್ ಮತ್ತು ಸತಿಕುಮಾರ್ ಎಂದು ಗುರುತಿಸಲಾಗಿದೆ.

- Advertisement -

ಕೇರಳದ ಸ್ವಾಮಿ ಸಂದೀಪಾನಂದಗಿರಿ ಆಶ್ರಮಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕುಂದಮಾನ್‌ ಕಡವ್‌ ಮೂಲದ ಪ್ರಕಾಶನ್‌ ಆರೋಪಿಯಾಗಿದ್ದು, ಆರೆಸ್ಸೆಸ್ ಕಾರ್ಯಕರ್ತರ ದೌರ್ಜನ್ಯದಿಂದ ಮನನೊಂದು ಪ್ರಕಾಶನ್ ಆತ್ಮಹತ್ಯೆ ಮಾಡಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp