ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿ ಖಂಡಿಸಿ ನಾಪೋಕ್ಲು ವಿನಲ್ಲಿ SDPI ಪ್ರತಿಭಟನೆ

Prasthutha|

ನಾಪೋಕ್ಲು: ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಸರಕಾರಿ ಪ್ರೇರಿತ ದಾಳಿಯನ್ನು ಖಂಡಿಸಿ SDPI ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ನಾಪೋಕ್ಲು ವಿನಲ್ಲಿ ಪ್ರತಿಭಟನೆ ನಡೆಯಿತು.

- Advertisement -

ಪ್ರತಿಭಟನೆಯನ್ನು ಉದ್ದೇಶಿಸಿ SDPI ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಹನೀಫ್ ಕೊಂಡಂಗೇರಿ, SDPI ಕೊಡಗು ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ಅಡ್ಕಾರ್, ಹಾಗು SDPI ಮುಖಂಡರಾದ ಅಬೂಬಕರ್ ಮಾತನಾಡಿದರು.

ಈ ಸಂಧರ್ಭದಲ್ಲಿ SDPI ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಅಶ್ರಫ್ ಕೊಳಕ್ಕೇರಿ,ಕೊಟ್ಟಮುಡಿ ಬ್ರಾಂಚ್ ಅಧ್ಯಕ್ಷರಾದ ನಾಸಿರ್,ಹೊದವಾಡ(ಆಝಾದ್ ನಗರ)ಬ್ರಾಂಚ್ ಅಧ್ಯಕ್ಷರಾದ ಅಬುಬಕರ್, ಹಾಗು PFI ನಾಪೋಕ್ಲು ಏರಿಯ ಕಾರ್ಯದರ್ಶಿ ರಿಯಾಝ್ ವಯಕ್ಕೊಲ್, ಉಪಸ್ಥಿತರಿದ್ದರು.

Join Whatsapp
Exit mobile version