ತಂಪು ಪಾನಿಯ, ಸಿಹಿ ತಿಂಡಿ ಹಂಚಿದ ಅಡೆಕ್ಕಲ್ ಪರಿಸರದ ಹಿಂದೂ ಬಾಂಧವರು

Prasthutha|

ಉಪ್ಪಿನಂಗಡಿ : ಈದ್ ಮಿಲಾದ್ ಮೆರವಣೆಗೆಯಲ್ಲಿ ಸಾಗಿ ಬಂದ ಮುಸ್ಲಿಂ ಬಾಂಧವರಿಗೆ ತಂಪು ಪಾನಿಯ ಹಾಗು ಸಿಹಿ ತಿಂಡಿ ಹಂಚುವ ಮೂಲಕ ಸೌಹಾರ್ದ ಮೆರೆದ ಘಟನೆ ಪುತ್ತೂರು ತಾಲೂಕಿನ ಹಿರೆಬಂಡಾಡಿ ಗ್ರಾಮದ ಅಡೆಕ್ಕಲ್ ಸಮೀಪದ ಅಡ್ದಿಯಾಲ್ ಮೈದಾನದಲ್ಲಿ ನಡೆದಿದೆ.

- Advertisement -


ಸೋಮವಾರ ಮುಸ್ಲಿಂ ಭಾಂದವರು ಈದ್ ಮಿಲಾದ್ ಆಚರಿಸುತಿದ್ದು ವಿವಿಧ ಕಾರ್ಯಕ್ರಮ ಜಾಥಾ ನಡೆದಿದೆ. ಮೆರವಣೆಗೆಯಲ್ಲಿ ಸಾಗಿ ಬಂದ ಮುಸ್ಲಿಮರಿಗೆ ಸಿಹಿ ತಿಂಡಿ, ತಂಪು ಪಾನಿಯ ನೀಡುವ ಮೂಲಕ ನಾಡಿಗೆ ಸೌಹಾರ್ದತೆಯ ಸಂದೇಶ ಸಾರಿದ್ದು ಹಿಂದೂ ಬಾಂಧವರ ಈ ನಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.


ಮುಖಂಡರುಗಳಾದ ಹಿರೆಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾನಂದ ಶೆಟ್ಟಿ ಅಡೆಕ್ಕಲ್, ರಮಾನಂದ ಪೆರಾಬೆ , ಯೋಗಾನಂದ ಬೋಳಾಮೆ ಹಾಗು ಇನ್ನೂ ಹಲವರು ಉಪಸ್ಥಿತರಿದ್ದರು.



Join Whatsapp
Exit mobile version