ಜೆಡಿಎಸ್ ಸೇವಾ ದಳದ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಬೆಳ್ಳಾರೆ ನೇಮಕ

Prasthutha|

ಮಂಗಳೂರು: ಜಾತ್ಯತೀತ ಜನತಾದಳ ಸೇವಾ ದಳ ವಿಭಾಗದ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಯುವ ನ್ಯಾಯವಾದಿ ದಿನೇಶ್ ಬೆಳ್ಳಾರೆ ಅವರನ್ನು ನೇಮಿಸಲಾಗಿದೆ.

- Advertisement -

ಇವರು ಸುಳ್ಯ ಕೆವಿಜಿ ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿ ಹಾಗು ಪ್ರಸ್ತುತ ಮಂಗಳೂರಿನಲ್ಲಿ ನ್ಯಾಯವಾದಿಯಾಗಿ ಕಳೆದ 8 ವರ್ಷಗಳಿಂದ ವೃತ್ತಿಯಲ್ಲಿದ್ದಾರೆ.

Join Whatsapp
Exit mobile version