ಗಣೇಶ್ ಚತುರ್ಥಿ ಮೆರವಣಿಗೆಯ ವೇಳೆ ಮಸೀದಿಗೆ ಬಣ್ಣ ಎರಚಿದ ಯೋಧನ ಬಂಧನ

Prasthutha|

ಬಾಗಲಕೋಟೆ: ಗಣೇಶ್ ಚತುರ್ಥಿ ಶೋಭಾಯಾತ್ರೆ ವೇಳೆ ಮಸೀದಿಯ ಅಂಗಳಕ್ಕೆ ಬಣ್ಣ ಎರಚಿದ ಘಟನೆಗೆ ಸಂಬಂಧಿಸಿದಂತೆ ಯೋಧನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಬಂಧಿತನನ್ನು ಬಾಗಲಕೋಟೆ ಮೂಲದ ಆನಂದ್ ಕುದುರಿಕಾರಿ ಎಂದು ಗುರುತಿಸಲಾಗಿದ್ದು, ಈತ ಬೆಳಗಾವಿಯ ಮರಾಠಾ ಲೈ ಇನ್’ಫ್ಯಾಂಟ್ರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ರಜೆ ನಿಮಿತ್ತ ಸ್ವ-ಗ್ರಾಮಕ್ಕೆ ಬಂದಿದ್ದ ಈತ ಈ ದುಷ್ಕೃತ್ಯಕ್ಕೆ ಕೈ ಹಾಕಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಂಧಿಸಿದ್ದಾರೆ.

Join Whatsapp
Exit mobile version