Home ಕರಾವಳಿ ನಮ್ಮ ರಕ್ಷಣೆಗೆ ಯಾರನ್ನೋ ಕಾದು ಕುಳಿತು ಪ್ರಯೋಜನವಿಲ್ಲ, ಸಮುದಾಯದ ರಕ್ಷಣೆಗೆ ಐಕ್ಯತೆಯ ಪ್ರತಿರೋಧವೇ ಮೂಲ ಮಂತ್ರವಾಗಲಿ:...

ನಮ್ಮ ರಕ್ಷಣೆಗೆ ಯಾರನ್ನೋ ಕಾದು ಕುಳಿತು ಪ್ರಯೋಜನವಿಲ್ಲ, ಸಮುದಾಯದ ರಕ್ಷಣೆಗೆ ಐಕ್ಯತೆಯ ಪ್ರತಿರೋಧವೇ ಮೂಲ ಮಂತ್ರವಾಗಲಿ: ರಿಯಾಝ್ ಫರಂಗಿಪೇಟೆ

ಮಂಗಳೂರು: ಆಡಳಿತ ಪಕ್ಷ, ವಿರೋಧ ಪಕ್ಷ, ಪೊಲೀಸ್ ಇಲಾಖೆ, ಅಧಿಕಾರಿಗಳು ಮತ್ತು ನ್ಯಾಯ ವ್ಯವಸ್ಥೆಗಳೆಲ್ಲವೂ ಸಂಘೀಮಯವಾಗಿರುವ ಈ ಸಮಾಜದಲ್ಲಿ ನಮ್ಮ ರಕ್ಷಣೆಗೆ ಯಾರನ್ನೋ ಕಾದು ಕುಳಿತು ಪ್ರಯೋಜನವಿಲ್ಲ, ನಮ್ಮ ಸಮುದಾಯದ ರಕ್ಷಣೆಗೆ ಯುವ ಸಮುದಾಯದ ಐಕ್ಯತೆಯ ಪ್ರತಿರೋಧವೇ ಮೂಲ ಮಂತ್ರವಾಗಲಿ ಎಂದು ಎಸ್’ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಉಳ್ಳಾಲ ವಿಧಾನಸಭಾ ಕ್ಷೇತ್ರದ ಎಸ್’ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.


ಹಾವೇರಿಯಲ್ಲಿ ಮುಸ್ಲಿಮರ ಮನೆ, ಮಸೀದಿಗಳ ಮೇಲೆ ಕಲ್ಲು ತೂರಾಟ ನಡೆಸಿದ ಸಂಘಪರಿವಾರದ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿರುವ ಅವರು, ನಮ್ಮ ರಕ್ಷಣೆಗೆ ಯಾರನ್ನೋ ಕಾದು ಕುಳಿತು ಪ್ರಯೋಜನವಿಲ್ಲ. ಐಕ್ಯತೆಯ ಪ್ರತಿರೋಧ ತೋರಬೇಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Join Whatsapp
Exit mobile version