Home ಕರಾವಳಿ ಸುರತ್ಕಲ್ ರಸ್ತೆ ದುರಸ್ಥಿ ಕಾಮಗಾರಿ ಶೀಘ್ರ ನಡೆಸಿ; ಮನಪಾ ಆಯುಕ್ತರಿಗೆ ಎಸ್’ಡಿಪಿಐ ಮನವಿ

ಸುರತ್ಕಲ್ ರಸ್ತೆ ದುರಸ್ಥಿ ಕಾಮಗಾರಿ ಶೀಘ್ರ ನಡೆಸಿ; ಮನಪಾ ಆಯುಕ್ತರಿಗೆ ಎಸ್’ಡಿಪಿಐ ಮನವಿ

ಮಂಗಳೂರು: ಸುರತ್ಕಲ್ ರಸ್ತೆ ದುರಸ್ಥಿ ಕಾಮಗಾರಿ ಶೀಘ್ರ ನಡೆಸುವಂತೆ ಕೋರಿ ಎಸ್’ಡಿಪಿಐ ಸುರತ್ಕಲ್ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಾಂ ನೇತೃತ್ವದಲ್ಲಿ ಮನಪಾ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.


ಸುರತ್ಕಲ್ ರೈಲ್ವೆ ಎಂ ಆರ್ ಪಿ ಎಲ್ ಹಾಗೂ ಚೊಕ್ಕಬೆಟ್ಟು ಕ್ರಾಸ್ ರಸ್ತೆ ತುಂಬಾ ವಾಹನಗಳು ಸಂಚಾರಿಸುವ ಪ್ರದೇಶವಾಗಿರುವುದರಿಂದ ಬ್ರಿಡ್ಜ್ ನಲ್ಲಿ ಹೊಂಡ ಬಿದ್ದು ಹದಗಿಟ್ಟಿದೆ.


ಈ ಕಾಮಗಾರಿ ಒಂದುವಾರದೊಳಗೆ ನಡೆಯದಿದ್ದರೆ ಸಾರ್ವಜನಿಕರನ್ನು ಒಟ್ಟುಗೂಡಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

Join Whatsapp
Exit mobile version