Home ಕರಾವಳಿ ಸುಳ್ಯ: ಕೋಮು ಸೌಹಾರ್ದತೆಗೆ ಧಕ್ಕೆ ತರುವ ಬ್ಯಾನರ್ ತೆರವುಗೊಳಿಸುವಂತೆ ಮುಸ್ಲಿಂ ಮುಖಂಡರಿಂದ ತಹಶೀಲ್ದಾರ್ ಗೆ ಮನವಿ

ಸುಳ್ಯ: ಕೋಮು ಸೌಹಾರ್ದತೆಗೆ ಧಕ್ಕೆ ತರುವ ಬ್ಯಾನರ್ ತೆರವುಗೊಳಿಸುವಂತೆ ಮುಸ್ಲಿಂ ಮುಖಂಡರಿಂದ ತಹಶೀಲ್ದಾರ್ ಗೆ ಮನವಿ

ಸುಳ್ಯ: ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಬ್ಯಾನರ್ ಗಳನ್ನು ನಗರದ ಕೆಲವು ಕಡೆಗಳಲ್ಲಿ ಅಳವಡಿಸಲಾಗಿದ್ದು, ಇದನ್ನು ತೆರವುಗೊಳಿಸಿಕೊಡಬೇಕೆಂದು ಸುಳ್ಯ ತಹಶೀಲ್ದಾರರಿಗೆ ಮುಸ್ಲಿಂ ಸಮುದಾಯದ ಮುಖಂಡರು ಮನವಿ ನೀಡಿದರು.

ನಿಯೋಗದಲ್ಲಿ ಶಾಫಿ ಎಂ ಆರ್, ಮಸೂದ್ ಕೆ ಎಂ ಗಾಂಧಿನಗರ, ಜಾಫರ್ ಬೋರುಗುಡ್ಡೆ, ರಿಜ್ವಾನ್ ನಾವೂರ್, ಟಿ ಎಂ ಶಹೀದ್ ತೆಕ್ಕಿಲ್ ಉಪಸ್ಥಿತರಿದ್ದರು.

Join Whatsapp
Exit mobile version