ಎಂ.ಎಸ್ಸಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ಸೆಯ್ಯದ್ ರೇಹಾ ಖಾದ್ರಿ ಪ್ರಥಮ ‌ರ‍್ಯಾಂಕ್‌‌

Prasthutha|

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಎಂ.ಎಸ್ಸಿ(ರಸಾಯನಶಾಸ್ತ್ರ) ಸ್ನಾತಕೋತ್ತರ ಪರೀಕ್ಷೆಯಲ್ಲಿ ಉಡುಪಿ ಅಜ್ಜರಕಾಡು ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಸೆಯ್ಯದ್ ರೇಹಾ ಖಾದ್ರಿ 8.65 (ಸಿಜಿಪಿಎ) ಅಂಕಗಳಿಸಿ ಪ್ರಥಮ ರ‍್ಯಾಂಕ್‌‌ನೊಂದಿಗೆ ಚಿನ್ನದ ಪದಕಗಳಿಸಿದ್ದಾರೆ.

- Advertisement -

ಅಲ್ಲದೆ, ಎಂ.ಪ್ರೀತಿ ಆಚಾರ್ಯ ಮತ್ತು ನಿಧಿ ಎನ್.ಪೈ ಎಂ.ಕಾಂ ಪರೀಕ್ಷೆಯಲ್ಲಿ ಕ್ರಮವಾಗಿ ದ್ವಿತೀಯ ಮತ್ತು ಐದನೇ ರ‍್ಯಾಂಕ್‌ ಗಳಿಸಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.



Join Whatsapp
Exit mobile version