ಜನವರಿ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸುರತ್ಕಲ್, ಅಡ್ಯಾರ್, ಕೂಳೂರು ಹಾಗೂ ಗುರುಪುರ ಬ್ಲಾಕ್ ವತಿಯಿಂದ ಹಲವು ಕಡೆ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ, ಸಂವಿಧಾನ ದೀಕ್ಷೆ, ಸಾಂಸ್ಕ್ರತಿಕ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಅದ್ಧೂರಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಉಪಾಧ್ಯಕ್ಷರಾದ ಮಿಸ್ರಿಯಾ ಕಣ್ಣೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ವಿಮೆನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಶಾ ವಾಮಂಜೂರ್, ಮಂಗಳೂರು ಉತ್ತರ ವಿಧಾನ ಸಭಾ ಅಧ್ಯಕ್ಷರಾದ ಉಸ್ಮಾನ್ ಗುರುಪುರ, ಕಾಟಿಪಳ್ಳ 5 ನೇ ವಾರ್ಡ್ ಕಾರ್ಪೋರೇಟರ್ ಶಂಶಾದ್ ಅಬೂಬಕ್ಕರ್, ಕ್ಷೇತ್ರ ಸಮಿತಿ ನಾಯಕರು, ಬ್ಲಾಕ್, ವಾರ್ಡ್, ಗ್ರಾಮ, ಬೂತ್ ನಾಯಕರು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು, ಊರ ನಾಗರಿಕರು ಉಪಸ್ಥಿತರಿದ್ದರು.
![](https://prasthutha.com/wp-content/uploads/2024/01/WhatsApp-Image-2024-01-26-at-5.32.04-PM-1-1024x768.webp)
![](https://prasthutha.com/wp-content/uploads/2024/01/WhatsApp-Image-2024-01-26-at-5.32.04-PM.jpeg)
![](https://prasthutha.com/wp-content/uploads/2024/01/WhatsApp-Image-2024-01-26-at-5.32.03-PM-1024x658.webp)
![](https://prasthutha.com/wp-content/uploads/2024/01/WhatsApp-Image-2024-01-26-at-5.32.02-PM-2-1024x473.webp)
![](https://prasthutha.com/wp-content/uploads/2024/01/WhatsApp-Image-2024-01-26-at-5.32.02-PM-4-768x1024.webp)
![](https://prasthutha.com/wp-content/uploads/2024/01/WhatsApp-Image-2024-01-26-at-5.32.02-PM-3-jpeg.webp)
![](https://prasthutha.com/wp-content/uploads/2024/01/WhatsApp-Image-2024-01-26-at-5.32.01-PM-3-768x1024.webp)