Home ಟಾಪ್ ಸುದ್ದಿಗಳು RSS, ಬಿಜೆಪಿ ನಾಯಕರ ಬೆಂಬಲವಿಲ್ಲದಿದ್ದರೆ ನನ್ನನ್ನು ಯಾವಾಗಲೇ ಮುಗಿಸಿ ಬಿಡುತ್ತಿದ್ದರು: ರಮೇಶ್ ಜಾರಕಿಹೊಳಿ

RSS, ಬಿಜೆಪಿ ನಾಯಕರ ಬೆಂಬಲವಿಲ್ಲದಿದ್ದರೆ ನನ್ನನ್ನು ಯಾವಾಗಲೇ ಮುಗಿಸಿ ಬಿಡುತ್ತಿದ್ದರು: ರಮೇಶ್ ಜಾರಕಿಹೊಳಿ

ಬೆಳಗಾವಿ: ಆರ್ ಎಸ್ ಎಸ್ ಮತ್ತು ಬಿಜೆಪಿ ನಾಯಕರ ಬೆಂಬಲ ಇಲ್ಲದಿದ್ದರೆ ನನ್ನನ್ನು ಯಾವಾಗಲೇ ಮುಗಿಸಿ ಬಿಡುತ್ತಿದ್ದರು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.


ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್ ಎಸ್ಎಸ್ ನಾಯಕರ ಆಶೀರ್ವಾದ ನನಗೆ ಇದೆ. ಹೀಗಾಗಿ ನಾನು ಧೈರ್ಯವಾಗಿ ಇದ್ದೇನೆ. ಇಲ್ಲದಿದ್ದರೆ ಷಡ್ಯಂತ್ರ ಮಾಡಿ ನನ್ನನ್ನು ಮುಗಿಸಿ ಬಿಡುತ್ತಿದ್ದರು ಎಂದು ಹೇಳಿದರು.


ತಮ್ಮ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಟೀಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈಗ ಯಾವುದೇ ಉತ್ತರ ಕೊಡುವುದಿಲ್ಲ. ಡಿಸೆಂಬರ್ 14 ರಂದು ಎಲ್ಲ ವಿವರ ನೀಡುತ್ತೇನೆ ಎಂದು ತಿಳಿಸಿದರು.

Join Whatsapp
Exit mobile version