Home ಕರಾವಳಿ ಸೌಹಾರ್ದತೆಯ ನಡೆಗೆ ಶಾಕ್ಷಿಯಾದ ಉಡುಪಿ ವಿದ್ಯಾರ್ಥಿನಿಯರು: ರಾಹುಲ್ ಗಾಂಧಿ ಟ್ವೀಟ್

ಸೌಹಾರ್ದತೆಯ ನಡೆಗೆ ಶಾಕ್ಷಿಯಾದ ಉಡುಪಿ ವಿದ್ಯಾರ್ಥಿನಿಯರು: ರಾಹುಲ್ ಗಾಂಧಿ ಟ್ವೀಟ್

ಉಡುಪಿ: ಹಿಜಾಬ್, ಕೇಸರಿ ಶಾಲು ವಿವಾದ ರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಮಧ್ಯೆಯೇ ಹಿಜಾಬ್ ಧರಿಸಿರುವ ಬಾಲಕಿ ಜೊತೆಗೆ ಇತರ ವಿದ್ಯಾರ್ಥಿಗಳು ಕೈ ಹಿಡಿದು ನಡೆಯುತ್ತಿರುವ ಫೋಟೊ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.

ವಿದ್ಯಾರ್ಥಿನಿಯರು ಕೈ ಕೈ ಹಿಡಿದುಕೊಂಡು ಹೋಗುತ್ತಿರುವ ಫೋಟೋ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, “ನಾವು ಒಗ್ಗಟ್ಟಾಗಿರುತ್ತೇವೆ, ಇದು ನನ್ನ ಭಾರತ” ಎಂದು ಬರೆದುಕೊಂಡಿದ್ದಾರೆ.

Join Whatsapp
Exit mobile version