Home ಟಾಪ್ ಸುದ್ದಿಗಳು ಶಿಕ್ಷಣ ಸಚಿವರ ಮನೆ ಮುಂದೆ ಚಡ್ಡಿ ಸುಟ್ಟ NSUI ಕಾರ್ಯಕರ್ತರು ರಿಲೀಸ್

ಶಿಕ್ಷಣ ಸಚಿವರ ಮನೆ ಮುಂದೆ ಚಡ್ಡಿ ಸುಟ್ಟ NSUI ಕಾರ್ಯಕರ್ತರು ರಿಲೀಸ್

ತುಮಕೂರು : ಸಚಿವ ಬಿ.ಸಿ. ನಾಗೇಶ್ ನಿವಾಸದ ಎದುರು ಪ್ರತಿಭಟನೆ ನಡೆಸಿ ಅರೆಸ್ಟ್​​ ಆಗಿದ್ದ NSUI ಕಾರ್ಯಕರ್ತರು ರಿಲೀಸ್​​ ಆಗಿದ್ದಾರೆ.

ಜೈಲಿಂದ ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ NSUI ರಾಜ್ಯಾಧ್ಯಕ್ಷ ಕೀರ್ತಿಗಣೇಶ್, ರಾಜ್ಯ ಸರ್ಕಾರ RSS ನ ತಾಳಕ್ಕೆ ಕುಣಿದು ಅಂಬೇಡ್ಕರ್, ಬಸವಣ್ಣ, ಕುವೆಂಪು ವಿಚಾರ ಸುಟ್ಟು ಹಾಕಲು ಪ್ರಯತ್ನಿಸುತಿತ್ತು. ಹೀಗಾಗಿ ನಾವು RSS ಚಡ್ಡಿ ಸುಟ್ಟಿದ್ದೀವಿ ಎಂದಿದ್ದಾರೆ.

ಆ ಸಂಬಂಧಿತ ನಮಗೆ ಜೈಲಿಗೆ ಹೋದುದರಲ್ಲಿ ಅವಮಾನ ಇಲ್ಲ, ನಾಡಿಗಾಗಿ ಜೈಲಿಗೆ ಹೋಗಿದ್ದು ಹೆಮ್ಮೆ ಅನಿಸುತ್ತದೆ ಎಂದು ಹೇಳಿದ್ದಾರೆ.

Join Whatsapp
Exit mobile version