ಮಂಗಳೂರು; ಸಿವಿಲ್ ಪೊಲೀಸ್ ಕಾನ್ಸ್ ಸ್ಟೇಬಲ್ ಹುದ್ದೆಗೆ ನೇಮಕಗೊಂಡ ಮನ್ಸಿದಾ ಬಾನು

Prasthutha|

ಬೆಳ್ತಂಗಡಿ: ಕರ್ನಾಟಕ ರಾಜ್ಯ ಇಲಾಖೆಯ ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್  ಹುದ್ದೆಗೆ ಕೊಯ್ಯೂರಿನ ಮನ್ಸಿದಾ ಬಾನು ಆಯ್ಕೆಯಾಗಿದ್ದಾರೆ.

- Advertisement -

ಅವರು ಪ್ರಸಕ್ತ ಎಸ್ ಡಿಎಂ ಕಾಲೇಜಿನಲ್ಲಿ ತೃತೀಯ ವರ್ಷದ ಬಿಎ ಓದುತ್ತಿದ್ದು, ಇದೇ ಮಾರ್ಚ್ ನಿಂದ ಪೊಲೀಸ್ ತರಬೇತಿ ಪ್ರಾರಂಭವಾಗಲಿದೆ ಎಂದು ಮನ್ಸಿದಾ ಹೇಳಿದ್ದಾರೆ.

ಮನ್ಸಿದ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ನಿವಾಸಿಯಾದ ಅಬ್ದುಲ್ ಹಕೀಮ್ ಹಾಗೂ ಮೈಮುನ ದಂಪತಿಯ ಪುತ್ರಿಯಾಗಿದ್ದಾರೆ.



Join Whatsapp
Exit mobile version