Home ಕರಾವಳಿ ಮಂಗಳೂರು: ಮತಾಂತರ ವಿರುದ್ಧ RSS ನಿಂದ ‘ತುಡರ್’ ಕಾರ್ಯಕ್ರಮ

ಮಂಗಳೂರು: ಮತಾಂತರ ವಿರುದ್ಧ RSS ನಿಂದ ‘ತುಡರ್’ ಕಾರ್ಯಕ್ರಮ

ಮಂಗಳೂರು: ಈ ಬಾರಿಯ ದೀಪಾವಳಿಯನ್ನು ದಲಿತರ ಕಾಲನಿಗಳಲ್ಲಿ ಆಚರಿಸಲು ಮುಂದಾಗಿರುವ ಆರ್ ಎಸ್ ಎಸ್, ಈ ಕಾರ್ಯಕ್ರಮಕ್ಕೆ ತುಡರ್ ಎಂಬ ಹೆಸರಿಟ್ಟಿದೆ.


ತುಡರ್ ಎಂದರೆ ತುಳುವಿನಲ್ಲಿ ದೀಪ ಎಂಬ ಅರ್ಥವಿದೆ. ಅಸ್ಪೃಶ್ಯರ ಕಾಲೊನಿಗಳಲ್ಲಿ ದೀಪಾವಳಿ ಹಬ್ಬ ಆಚರಿಸುವ ಮೂಲಕ ಧರ್ಮದೊಳಗೆ ಜಾತಿ ಪದ್ಧತಿ, ಅಸ್ಪೃಶ್ಯತೆ ನಿವಾರಿಸುವುದು ನಮ್ಮ ಉದ್ದೇಶ ಎಂದು ಆರ್ ಎಸ್ ಎಸ್ ಹೇಳಿಕೊಂಡಿದೆ.

Join Whatsapp
Exit mobile version