Home ಟಾಪ್ ಸುದ್ದಿಗಳು ನಾಳೆ ಸಾರಿಗೆ ನೌಕರರಿಂದ ‘ಮೊಂಬತ್ತಿ ಬೆಳಗಿಸಿ’ ವಿನೂತನ ಪ್ರತಿಭಟನೆ : ಕೋಡಿಹಳ್ಳಿ ಚಂದ್ರಶೇಖರ್

ನಾಳೆ ಸಾರಿಗೆ ನೌಕರರಿಂದ ‘ಮೊಂಬತ್ತಿ ಬೆಳಗಿಸಿ’ ವಿನೂತನ ಪ್ರತಿಭಟನೆ : ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: ವೇತನ ಹೆಚ್ಚಳಕ್ಕೆ ಒತ್ತಾಯಿಸಿ, ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ನಾಳೆಯೂ ಮುಂದುವರೆಯಲಿದ್ದು, ಮೊಂಬತ್ತಿ ಬೆಳಗಿಸಿ ವಿನೂತನ ಪ್ರತಿಭಟನೆ ನಡೆಸುವುದಾಗಿ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್‌, ‘6ನೇ ಆಯೋಗದ ಜಾರಿಗಾಗಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರೆಯಲಿದೆ. ನಾಳೆ ಮೊಂಬತ್ತಿ ಬೆಳಗಿಸಿ ವಿನೂತನ ಪ್ರತಿಭಟನೆ ಮಾಡಲಿದ್ದೇವೆ. ಸಂಜೆ 6ರಿಂದ 7 ಗಂಟೆಯವರೆಗೆ ಮೊಂಬತ್ತಿ ಬೆಳಗಿಸಿ ವಿಶೇಷ ಚಳುವಳಿ ಮಾಡುತ್ತೇವೆ’ ಎಂದರು.

Join Whatsapp
Exit mobile version