ಮುಂದಿನ ಅಗೆತ ಬಾಬಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ಆಗದಿರಲಿ: ಮೋದಿ ಸರ್ಕಾರ ವಿರುದ್ಧ ಸಂಸದೆ ಮಹುವಾ ಮೊಯಿತ್ರಾ ಲೇವಡಿ

Prasthutha|

ನವದೆಹಲಿ: ಮೋದಿ ಸರ್ಕಾರದ ಮುಂದಿನ ಅಗೆತ ಬಾಬಾ ಪರಮಾಣು ಸಂಶೋಧನಾ ಕೇಂದ್ರ ಆಗದಿರಲಿ ಎಂದು ಪಶ್ಚಿಮ ಬಂಗಾಳದ ಸಂಸದೆ ಮಹುವಾ ಮೊಯಿತ್ರಾ ಲೇವಡಿ ಮಾಡಿದ್ದಾರೆ.

- Advertisement -

ಐತಿಹಾತಿಕ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಚರ್ಚೆಯ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ಬಾಬಾ ಪರಮಾಣು ಸಂಶೋಧನಾ ಕೇಂದ್ರವು ಅಗೆಯುವ ಪಟ್ಟಿಯಲ್ಲಿ ಮುಂದಿನ ಆಯ್ಕೆಯಲ್ಲ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

ಸಂಸದೆಯ ಈ ಟ್ವೀಟ್ ಗೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Join Whatsapp
Exit mobile version