Home ಟಾಪ್ ಸುದ್ದಿಗಳು ಕೊಳಕುಬಾಯಿ ಈಶ್ವರಪ್ಪನವರು ಕರ್ನಾಟಕದ ನೂಪುರ್ ಶರ್ಮಾ: ಕೆಪಿಸಿಸಿ

ಕೊಳಕುಬಾಯಿ ಈಶ್ವರಪ್ಪನವರು ಕರ್ನಾಟಕದ ನೂಪುರ್ ಶರ್ಮಾ: ಕೆಪಿಸಿಸಿ

ಬೆಂಗಳೂರು: ಉದಯಪುರ ಹತ್ಯೆಯ ಕುರಿತು ಮಾಜಿ ಸಚಿವ ಈಶ್ವರಪ್ಪ ನೀಡಿದ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದ್ದು, ಕೊಳಕುಬಾಯಿ ಈಶ್ವರಪ್ಪ ಕರ್ನಾಟಕದ ನೂಪುರ್ ಶರ್ಮಾ ಎಂದು ಟೀಕಿಸಿದೆ.

40% ಕಮಿಷನ್, ಸಂತೋಷ್ ಆತ್ಮಹತ್ಯೆ, ತಿರಂಗಾ ಬದಲಾವಣೆ, ಹಿಂಸೆಗೆ ಪ್ರಚೋದನೆ ಸೇರಿದಂತೆ ಈಶ್ವರಪ್ಪನವರನ್ನು ಬಂಧಿಸಲು ಹಲವು ಪ್ರಕರಣಗಳಿವೆ. ಹೀಗಿದ್ದೂ ಬಂಧಿಸದಿರುವುದೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಹೆಣ ಬಿದ್ದಷ್ಟೂ ಓಟು ಬೀಳುತ್ತವೆ ಎಂಬ ನೀಚ ಚಿಂತನೆಯ ಬಿಜೆಪಿಯಿಂದ ದೇಶದ ಸ್ವಾಸ್ತ್ಯಕ್ಕೆ ಉಳಿಗಾಲವಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

Join Whatsapp
Exit mobile version