Home ಟಾಪ್ ಸುದ್ದಿಗಳು ತಾಲಿಬಾನ್ ಕುರಿತು ಹೇಳಿಕೆ : ಉರ್ದು ಕವಿ ವಿರುದ್ಧ ಮೊಕದ್ದಮೆ

ತಾಲಿಬಾನ್ ಕುರಿತು ಹೇಳಿಕೆ : ಉರ್ದು ಕವಿ ವಿರುದ್ಧ ಮೊಕದ್ದಮೆ

ಗುಣಾ: ಖ್ಯಾತ ಉರ್ದು ಕವಿ ಮುನವ್ವರ್ ರಾಣಾ ವಿರುದ್ಧ ಮಧ್ಯ ಪ್ರದೇಶದ ಗುಣಾದಲ್ಲಿ ಧಾರ್ಮಿಕ ಭಾವನೆಗೆ ದಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ವಾಲ್ಮೀಕಿ ಕೂಡ ಡಕಾಯಿತನಾಗಿದ್ದ. ತಿದ್ದಿಕೊಂಡು ಕವಿಯಾದ. ತಾಲಿಬಾನಿಗರೂ ಬದಲಾಗುವರು ಎಂದು ಮುನವ್ವರ್ ರಾಣಾ ಬರೆದಿದ್ದರು.


ಮಧ್ಯ ಪ್ರದೇಶದ ಬಿಜೆಪಿ ಎಸ್ ಸಿ/ಎಸ್ ಟಿ ಘಟಕದ ಅಧ್ಯಕ್ಷ ಸುನಿಲ್ ಮಾಲ್ವಿಯಾ ಸಲ್ಲಿಸಿದ ದೂರಿನ ಮೇಲೆ ಗುಣಾ ಜಿಲ್ಲೆಯ ಕೋಟ್ಟಾಲಿ ಪೋಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version